ಅಭಿಮಾನಿಯ ‘ಪವರ್ ಸ್ಟಾರ್ ಧರೆಗೆ ದೊಡ್ಡವನು’ ಚಿತ್ರಕ್ಕೆ ಚಾಲನೆ ‘ನೇತ್ರದಾನ.. ಮಹಾದಾನ…’ ಎನ್ನುವ ಸ್ಫೂರ್ತಿಯ ಸಾಲಿನಲ್ಲಿ ಸಿನಿಮಾ ‘ಅಪ್ಪು’ ಅಭಿಮಾನ ನೆನಪಿಸುವ ಮತ್ತೊಂದು ಚಿತ್ರ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಅಭಿಮಾನಿಗಳನ್ನು ಅಗಲಿ ವರ್ಷಗಳೇ ಕಳೆದರೂ, ಅವರ ನೆನಪು ಮಾತ್ರ ಇನ್ನೂ Continue Reading

ಚಿರಂಜೀವಿ 157 ಸಿನೆಮಾಕ್ಕೆ ಕ್ಲಾಪ್ ಮಾಡಿದ ವಿಕ್ಟರಿ ವೆಂಕಟೇಶ್ ‘ಯುಗಾದಿ ಹಬ್ಬ’ಕ್ಕೆ ಸೆಟ್ಟೇರಿದ ‘ಮೆಗಾಸ್ಟಾರ್’ ಚಿರಂಜೀವಿ ಹೊಸ ಸಿನೆಮಾ ಚಿರು 157ನೇ ಚಿತ್ರಕ್ಕೆ ಅನಿಲ್ ರವಿಪುಡಿ ಆಕ್ಷನ್-ಕಟ್ ‘ಯುಗಾದಿ ಹಬ್ಬ’ಕ್ಕೆ ‘ಮೆಗಾಸ್ಟಾರ್’ ಚಿರಂಜೀವಿ ಹೊಸ ಸಿನೆಮಾ ಸೆಟ್ಟೇರಿದೆ. ಹೈದರಾಬಾದ್ ನಲ್ಲಿಂದು ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಚಿತ್ರಕ್ಕೆ ವಿಕ್ಟರಿ ವೆಂಕಟೇಶ್ ಕ್ಲ್ಯಾಪ್ ಮಾಡಿದರು. ನಿರ್ಮಾಪಕ Continue Reading

ಸೆಟ್ಟೇರಿದ ‘ಸ್ಪಾರ್ಕ್’ನಲ್ಲಿ ನಿರಂಜನ್ ಸುಧೀಂದ್ರ ಜರ್ನಲಿಸ್ಟ್! ಉಪ್ಪಿ ಅಣ್ಣನ ಮಗನ ಹೊಸ ಸಿನೆಮಾ ಘೋಷಣೆ… ನಿರಂಜನ್ ಸುಧೀಂದ್ರ ಹೊಸ ಸಿನೆಮಾಗೆ ಮಹಾಂತೇಶ್ ಹಂದ್ರಾಳ್ ಆಕ್ಷನ್-ಕಟ್ ಸ್ಯಾಂಡಲ್ವುಡ್ನ ಭರವಸೆಯ ನಾಯಕ ನಟರಾಗುವ ನಿರೀಕ್ಷೆ ಹುಟ್ಟಿಸಿರುವ ಉಪ್ಪಿ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಹೊಸ ಸಿನೆಮಾ ‘ಸ್ಪಾರ್ಕ್’. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ Continue Reading

‘ಉಪಾಧ್ಯಕ್ಷ’ ಬಳಿಕ ‘ಲಕ್ಷ್ಮೀಪುತ್ರ’ನಾದ ಚಿಕ್ಕಣ್ಣ… ಸೆಟ್ಟೇರಿತು ಚಿಕ್ಕಣ್ಣ – ಎ. ಪಿ. ಅರ್ಜುನ್ ಹೊಸ ಸಿನೆಮಾ ‘ಲಕ್ಷ್ಮೀಪುತ್ರ’ ಹೀರೋ ಆಗಿ ಚಿಕ್ಕಣ್ಣನ ಹೊಸ ಸಿನೆಮಾ ಆರಂಭ ‘ಉಪಾಧ್ಯಕ್ಷ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದ ನಟ ಚಿಕ್ಕಣ್ಣ, ಈ ವರ್ಷ ‘ಲಕ್ಷ್ಮೀಪುತ್ರ’ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಕೆಲ ದಿನಗಳ Continue Reading

‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಬ್ಯಾನರ್ ನಲ್ಲಿ ‘ಸೂರ್ಯ 45’ ಚಿತ್ರ ಸೂರ್ಯ ಹೊಸ ಸಿನೆಮಾಕ್ಕೆ ಅದ್ಧೂರಿ ಚಾಲನೆ… ಸಸ್ಪೆನ್ಸ್ ಕಂ ಆಕ್ಷನ್-ಥ್ರಿಲ್ಲರ್ ಚಿತ್ರಕ್ಕೆ ತಯಾರಿ ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಸಂಸ್ಥೆ ತಮಿಳಿನ ಖ್ಯಾತ ನಟ ಸೂರ್ಯ ಅವರ ಅಭಿನಯದ 45ನೇ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಈಗ Continue Reading

ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ’ಎಕ್ಕ’ ಚಿತ್ರದ ಮುಹೂರ್ತ ಯುವ ರಾಜಕುಮಾರ್ ಅಭಿನಯದ ಮತ್ತೊಂದು ಚಿತ್ರಕ್ಕೆ ಚಾಲನೆ… ಚಿತ್ರೀಕರಣಕ್ಕೆ ಹೊರಟ ಯುವ ರಾಜಕುಮಾರ್ ಹೊಸ ಚಿತ್ರ ‘ಪಿ.ಆರ್.ಕೆ ಪ್ರೊಡಕ್ಷನ್ಸ್’, ‘ಜಯಣ್ಣ ಫಿಲಂಸ್’ ಹಾಗೂ ‘ಕೆ.ಆರ್.ಜಿ.ಸ್ಟುಡಿಯೋಸ್’ ಜಂಟಿಯಾಗಿ ನಿರ್ಮಿಸುತ್ತಿರುವ ‘ಎಕ್ಕ’ ಸಿನೆಮಾದ ಟೈಟಲ್ ಕೆಲ ತಿಂಗಳ ಹಿಂದಷ್ಟೇ ಅಧಿಕೃತವಾಗಿ ಘೋಷಣೆಯಾಗಿದ್ದು, Continue Reading

ಸೆಟ್ಟೇರಿತು ರಾಘು ಶಿವಮೊಗ್ಗ ನಿರ್ದೇಶನದ ಹೊಸ ಸಿನಿಮಾ.. ನೈಜ ಘಟನೆಯ ಸ್ಫೂರ್ತಿ ಆಧಾರಿತ ‘ದಿ ಟಾಸ್ಕ್’ಗೆ ಮುಹೂರ್ತದ ಸಂಭ್ರಮ… ರಾಘು ಶಿವಮೊಗ್ಗ ನಿರ್ದೇಶನದ ಮೂರನೇ ಚಿತ್ರ ಕನ್ನಡದಲ್ಲಿ ಈಗಾಗಕಲೇ ‘ಚೂರಿಕಟ್ಟೆ’, ‘ಪೆಂಟಗನ್’ ಸಿನೆಮಾಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿರುವ ನಿರ್ದೇಶಕ ರಾಘು ಶಿವಮೊಗ್ಗ ಈಗ ಸದ್ದಿಲ್ಲದೆ ಹೊಸ ಸಿನೆಮಾವನ್ನು ಕೈಗೆತ್ತಿಕೊಂಡಿದ್ದಾರೆ. ರಾಘು ಶಿವಮೊಗ್ಗ ನಿರ್ದೇಶನದ ಈ ಹೊಸ Continue Reading

‘ಆಕಾಶ್’, ‘ಅರಸು’, ‘ಮೆರವಣಿಗೆ’ ಡೈರೆಕ್ಟರ್ ಹೊಸ ಸಿನಿಮಾಕ್ಕೆ ಮುಹೂರ್ತ.. ಸ್ಮೈಲ್ ಗುರು ರಕ್ಷಿತ್ ಚೊಚ್ಚಲ ಚಿತ್ರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಸಾಥ್ ಕನ್ನಡ ಚಿತ್ರರಂಗದಲ್ಲಿ ‘ಅರಸು’, ‘ಆಕಾಶ್’, ‘ಮೆರವಣಿಗೆ’ ಮೊದಲಾದ ಸೂಪರ್ ಹಿಟ್ ಸಿನೆಮಾಗಳನ್ನು ನೀಡಿರುವ ನಿರ್ದೇಶಕ ಮಹೇಶ್ ಬಾಬು ಸದ್ದಿಲ್ಲದೆ ಹೊಸ ಸಿನೆಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು Continue Reading