‘ನಗುವಿನ ನೇಸರ…’ ಮೆಲೋಡಿ ಗೀತೆ ಬಿಡುಗಡೆ ‘ಅಜ್ಞಾತವಾಸಿ’ಯ ಮಧುರ ಹಾಡಿಗೆ ಮೆಲ್ಲನೆ ಹೆಜ್ಜೆ ಹಾಕಿದ ಪವನಾ ಗೌಡ ತೆರೆಗೆ ಬರಲು ತಯಾರಾದ ಹೇಮಂತ್ ರಾವ್ ನಿರ್ಮಾಣದ ‘ಅಜ್ಞಾತವಾಸಿ’ ನಿರ್ದೇಶಕ ಹೇಮಂತ್ ರಾವ್ ಇದೀಗ ಪೂರ್ಣ ಪ್ರಮಾಣದಲ್ಲಿ ನಿರ್ಮಾಪಕರಾಗಿದ್ದು, ತಮ್ಮ ‘ದಾಕ್ಷಾಯಿಣಿ ಟಾಕೀಸ್’ ಪ್ರೊಡಕ್ಷನ್ Continue Reading

‘ಅಜ್ಞಾತವಾಸಿ’ ಬಿಡುಗಡೆಗೆ ದಿನಾಂಕ ನಿಗದಿ ಹೇಮಂತ ರಾವ್ ನಿರ್ಮಾಣ, ರಂಗಾಯಣ ರಘು ನಟನೆಯ ‘ಅಜ್ಞಾತವಾಸಿ’ ಏ. 11ಕ್ಕೆ ರಂಗಾಯಣ ರಘು ‘ಅಜ್ಞಾತವಾಸಿ’ ಸಿನೆಮಾ ರಿಲೀಸ್ ‘ಕವಲುದಾರಿ’, ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಸರಣಿ ಸಿನೆಮಾಗಳ ಸಾರಥಿ ಹೇಮಂತ್ ರಾವ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರ ‘ಅಜ್ಞಾತವಾಸಿ’. Continue Reading

ಶಿವರಾಜಕುಮಾರ್ ಹೊಸ ಸಿನೆಮಾಕ್ಕೆ ಟೈಟಲ್ ಫಿಕ್ಸ್ ಹ್ಯಾಟ್ರಿಕ್ ಹೀರೋ ಮುಂದಿನ ಸಿನೆಮಾ ‘ಭೈರವನ ಕೊನೆ ಪಾಠ’ ‘ಭೈರವನ ಕೊನೆ ಪಾಠ’ದ ಫಸ್ಟ್ಲುಕ್ ಔಟ್… ನಟ ಶಿವರಾಜಕುಮಾರ್ ಅಭಿನಯದ ಹೊಸ ಸಿನೆಮಾಕ್ಕೆ ‘ಭೈರವನ ಕೊನೆ ಪಾಠ’ ಎಂದು ಹೆಸರಿಟ್ಟಿರುವುದು ಅನೇಕರಿಗೆ ಗೊತ್ತಿರಬಹುದು. ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ ‘ಭೈರವನ ಕೊನೆ ಪಾಠ’ ಸಿನೆಮಾದ ಟೈಟಲ್ ಅನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಅಧಿಕೃತವಾಗಿ ಘೋಷಿಸಿತ್ತು. ಇದೀಗ ಚಿತ್ರತಂಡ ‘ಭೈರವನ ಕೊನೆ Continue Reading