Home Posts tagged kannada_cinema (Page 4)
Street Beat
ಯುವ ಪ್ರತಿಭೆ ರವಿ ಗೌಡ ಹೊಸ ಸಿನೆಮಾಗೆ ಸಿಎಂ ಸಾಥ್ ‘I Am God’ ಟೈಟಲ್ ಪೋಸ್ಟರ್ ರಿಲೀಸ್ ಮಾಡಿ ಶುಭ ಕೋರಿದ ಸಿದ್ದು… ರೋಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರದ ಹೊಸ ಚಿತ್ರ ರಾಜಕೀಯ ಜಂಜಾಟಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುವು ಮಾಡಿಕೊಂಡು ಸಿನೆಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಂತೆಯೆ ನಿನ್ನೆ ಅವರು ತಮ್ಮ ಆತ್ಮೀಯ ಗೆಳೆಯ ಮುಡಾ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಅವರ ಮಗನ ಹೊಸ ಪಯಣಕ್ಕೆ ಶುಭಾಶಯ ಕೋರಿದ್ದಾರೆ. ಧ್ವಜ ಸಿನೆಮಾ Continue Reading
Street Beat
ನಟಿ ರಾಗಿಣಿ ದ್ವಿವೇದಿ ಹೊಸಚಿತ್ರಕ್ಕೆ ಟೈಟಲ್‌ ಫಿಕ್ಸ್‌ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಯಲ್ಲಿ ಧ್ವನಿಮುದ್ರಣ ಆರಂಭ ಹಳ್ಳಿ ಸೊಗಡಿನ ಪಾತ್ರದಲ್ಲಿ ತುಪ್ಪದ ಹುಡುಗಿ ಮಿಂಚಿಂಗ್‌..! ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಗ್ಲಾಮರಸ್‌ ಪಾತ್ರಗಳ ಮೂಲಕ ಸಿನಿಪ್ರಿಯರ ಮನ ಗೆದ್ದಿದ್ದ ನಟಿ ರಾಗಿಣಿ ದ್ವಿವೇದಿ, ಈ ಬಾರಿ ಔಟ್‌ ಅಂಡ್‌ ಔಟ್‌ ಡಿ-ಗ್ಲಾಮರಸ್‌ ಪಾತ್ರವೊಂದರ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ರಾಗಿಣಿ Continue Reading
Eye Plex
‘ನೋಡಿದವರು ಏನಂತಾರೆ’ ಅಂಥ ನೋಡುವ ಕುತೂಹಲ! ನವೀನ್‌ ಶಂಕರ್‌ ಚಿತ್ರ ‘ನೋಡಿದವರು ಏನಂತಾರೆ’ ಚಿತ್ರ: ‘ನೋಡಿದವರು ಏನಂತಾರೆ’ ತಾರಾಗಣ: ನವೀನ್‌ ಶಂಕರ್‌, ಅಪೂರ್ವಾ ಭಾರದ್ವಾಜ್‌, ಪದ್ಮಾವತಿ ರಾವ್‌ (ಅಕ್ಷತಾ ರಾವ್‌), ಐರಾ ಕೃಷ್ಣ, ರಾಜೇಶ್‌, ಗುರು ಮತ್ತಿತರರು ನಿರ್ದೇಶನ: ಕುಲದೀಪ್‌ ಕಾರಿಯಪ್ಪ ನಿರ್ಮಾಣ: ನಾಗೇಶ್‌ ಗೋಪಾಲ್‌, ಮೋನಿಷಾ ಗೌಡ ಸಂಗೀತ: ಮಯೂರೇಶ್‌ ಅಧಿಕಾರಿ, ಛಾಯಾಗ್ರಹಣ: ಅಶ್ವಿನ್‌ ಕೆನಡಿ, ಸಂಕಲನ: ಮನು Continue Reading
Pop Corner
‘ಗತವೈಭವ’ ಶೂಟಿಂಗ್ ಮುಗಿಸಿದ ಸಿಂಪಲ್ ಸುನಿ… ಕೆಲ ತಿಂಗಳಲ್ಲೇ ತೆರೆಗೆ ಬರಲಿದೆ ದುಷ್ಯಂತ್-ಆಶಿಕಾ ಜೋಡಿ ಸಿನೆಮಾ ಸಿಂಪಲ್ ಸುನಿ ಸಾರಥ್ಯದಲ್ಲಿ ಸೈಂಟಿಫಿಕ್ ಥ್ರಿಲ್ಲರ್ ಲವ್‌ಸ್ಟೋರಿ! ಸುಮಾರು ಎರಡೂವರೆ ವರ್ಷಗಳ ಹಿಂದೆ ನಿರ್ದೇಶಕ ಸಿಂಪಲ್‌ ಸುನಿ, ‘ಗತವೈಭವ’ ಎಂಬ ಸಿನೆಮಾದ ಶೂಟಿಂಗ್‌ ಆರಂಭಿಸಿದ್ದು, ಹಲವರಿಗೆ ಗೊತ್ತಿರಬಹುದು. ಈಗ ಈ ಸಿನೆಮಾದ ಚಿತ್ರೀಕರಣ ಸದ್ದಿಲ್ಲದೆ ಮುಕ್ತಾಯವಾಗಿದೆ. ಹೌದು, ಯುವನಟ ದುಷ್ಯಂತ್ Continue Reading
Street Beat
‘ತಾಯವ್ವ’ ಚಿತ್ರದ ಆಡಿಯೋ ಬಿಡುಗಡೆ ಮಾಡಿದ ಕಿಚ್ಚ ಸುದೀಪ್‌  ಗ್ರಾಮೀಣ ಸೊಗಡಿನ ಜನಪದ ಗೀತೆಗಳಿಗೆ ನಟಿ ಗೀತಪ್ರಿಯ ಧ್ವನಿ ತೆರೆಗೆ ಬರುತ್ತಿದ್ದಾಳೆ ಮತ್ತೊಬ್ಬಳು ‘ತಾಯವ್ವ’  ಸುಮಾರು ಮೂರು ದಶಕದ ಹಿಂದೆ ‘ತಾಯವ್ವ’ ಎಂಬ ಹೆಸರಿನ ಚಿತ್ರ ಕನ್ನಡದಲ್ಲಿ ತಯಾರಾಗಿದ್ದು, ಈ ಚಿತ್ರದ ಮೂಲಕ ನಟ ‘ಕಿಚ್ಚ’ ಸುದೀಪ್‌ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿ Continue Reading
Street Beat
ತೆರೆಗೆ ಬರುತ್ತಿದೆ ‘ಬ್ರೈನ್ ಸ್ಕ್ಯಾಮಿಂಗ್’ ಚಿತ್ರ ‘ಕಾಡುಮಳೆ’  ಭಾರತೀಯ ಚಿತ್ರರಂಗದ ಹಿಸ್ಟರಿಯಲ್ಲೇ ಮೊಟ್ಟ ಮೊದಲ ಪ್ರಯತ್ನವಂತೆ… ‘ಕಾಡುಮಳೆ’ ಎಂಬ ಭ್ರಮೆ-ವಾಸ್ತವಗಳ ನಡುವಿನ ಹೋರಾಟ  ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ‘ಬ್ರೈನ್ ಸ್ಕ್ಯಾಮಿಂಗ್’ Brain Scamming ನ‌ ಪ್ರಯತ್ನ ಎಂದು ಚಿತ್ರತಂಡ ಹೇಳಿಕೊಂಡು ಬರುತ್ತಿರುವ ‘ಕಾಡುಮಳೆ’ ಚಿತ್ರ ಇದೇ ಜ. Continue Reading
Street Beat
ಸಿದ್ದು ಮೂಲಿಮನಿ ‘ಸೀಟ್ ಎಡ್ಜ್’ ಚಿತ್ರದ ಶೂಟಿಂಗ್ ಮುಕ್ತಾಯ… ಫೆ. 7ಕ್ಕೆ ಸಿನೆಮಾದ ಮೊದಲ ಹಾಡು ರಿಲೀಸ್ ಡಾರ್ಕ್ ಕಾಮಿಡಿಗೆ ಹಾರರ್ ಥ್ರಿಲ್ಲರ್ ಟಚ್ ಸಿನೆಮಾ ನೋಡುವಂಥ ಪ್ರೇಕ್ಷಕರನ್ನು ಸೀಟ್ ನ ಎಡ್ಜ್ ಗೆ ಕೂರಿಸುವಂತಹ ಸಿನೆಮಾ ಮಾಡಬೇಕು ಅನ್ನೋದು ಪ್ರತಿಯೊಬ್ಬ ನಿರ್ದೇಶಕರ ಕನಸು. ಸಾಮಾನ್ಯವಾಗಿ ಅನೇಕ ಬಾರಿ ಚಿತ್ರತಂಡದವರು, ಮಾಧ್ಯವದವರು, ನೋಡುಗರು ‘ಸೀಟ್ ಎಡ್ಜ್’ ನಲ್ಲಿ ಕೂರಿಸುವಂಥ ಸಿನೆಮಾ ಅಂಥ ಅಲ್ಲಲ್ಲಿ Continue Reading
Video
‘ವಿಷ್ಣುಪ್ರಿಯಾ’ ಚಿತ್ರದ ‘ಏಳು ಗಿರಿಗಳ ಏಳು ಕಡಲಿನ…’ ಎಂಬ ಪ್ರೇಮಗೀತೆ ಬಿಡುಗಡೆ ಶ್ರೇಯಸ್‍ ಮಂಜು-ಪ್ರಿಯಾ ವಾರಿಯರ್ ಅಭಿನಯದ ‘ವಿಷ್ಣುಪ್ರಿಯಾ’ ಚಿತ್ರ ಬಿಡುಗಡೆ ರೆಡಿ ಪ್ರೇಮಗೀತೆ ಬಿಡುಗಡೆ ಮಾಡಿ ಶುಭ ಹಾರೈಸಿದ ಶ್ರೀಮುರಳಿ  ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್‍ ಮಂಜು ಮತ್ತು ಪ್ರಿಯಾ ವಾರಿಯರ್ ಜೋಡಿಯಾಗಿ ಅಭಿನಯಿಸುತ್ತಿರುವ ‘ವಿಷ್ಣುಪ್ರಿಯಾ’ ಚಿತ್ರ ಸುಮಾರು ಆರು Continue Reading
Pop Corner
‘ಒಂದು ಶಿಕಾರಿಯ ಕಥೆ’ ತಂಡದ ಹೊಸಕಥೆ ‘ಸಮುದ್ರ ಮಂಥನ’ ಯಶವಂತ ಕುಮಾರ್ – ಮಂದಾರ ಬಟ್ಟಲಹಳ್ಳಿ ಜೋಡಿಯ ಹೊಸಚಿತ್ರ ಪ್ರೀ- ಪ್ರೊಡಕ್ಷನ್ ಹಂತದಲ್ಲಿ ‘ಸಮುದ್ರ ಮಂಥನ’ 2020 ರಲ್ಲಿ ಬಿಡುಗಡೆಯಾಗಿ ತೆರೆಗೆ ಬಂದಿದ್ದ ‘ಒಂದು ಶಿಕಾರಿಯ ಕಥೆ’ ಚಿತ್ರ ಹಲವರಿಗೆ ಗೊತ್ತಿರಬಹುದು. ಸಚಿನ್‌ ಶೆಟ್ಟಿ ಎಂಬ ಯುವ ನಿರ್ದೇಶಕ ಈ ಸಿನೆಮಾವನ್ನು ನಿರ್ದೇಶಿಸಿ ತೆರೆಗೆ ತಂದಿದ್ದರು. ಬಿಡುಗಡೆಯಾಗಿ ತೆರೆಗೆ ಬಂದ Continue Reading
Pop Corner
ಎ. ಪಿ. ಅರ್ಜುನ್ ನಿರ್ಮಾಣದಲ್ಲಿ ‘ಲಕ್ಷ್ಮೀ ಪುತ್ರ’ನಾದ ಚಿಕ್ಕಣ್ಣ ‘ಉಪಾಧ್ಯಕ್ಷ’ ಚಿತ್ರದ ಬಳಿಕ ಮತ್ತೊಂದು ಚಿತ್ರಕ್ಕೆ ಚಿಕ್ಕಣ್ಣ ನಾಯಕ  ಎ. ಪಿ. ಅರ್ಜುನ್ ನಿರ್ಮಾಣದ ಮೂರನೇ ಸಿನೆಮಾಕ್ಕೆ ಚಿಕ್ಕಣ್ಣ ಹೀರೋ ಕಳೆದ ಬಾರಿ ‘ಉಪಾಧ್ಯಕ್ಷ’ ಸಿನೆಮಾದ ಮೂಲಕ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬಂದಿದ್ದ ನಟ ಚಿಕ್ಕಣ್ಣ ಈ ಬಾರಿ ‘ಲಕ್ಷ್ಮೀಪುತ್ರ’ನಾಗಿ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಹೌದು, Continue Reading
Load More
error: Content is protected !!